CA Quiz September 10 Post author:Team Careerkannada Post published:September 11, 2023 Post category:Uncategorized Post comments:0 Comments 0% Start the Best Preparation September 10 2023 Current Affairs 1 / 10 1. ₹2,000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯುವ ತೀರ್ಮಾನ ಕೈಗೊಂಡ ನಂತರದಲ್ಲಿ ಹಣಕಾಸು ವ್ಯವಸ್ಥೆಯಲ್ಲಿ ನಗದು ಲಭ್ಯತೆ ಹೆಚ್ಚಾಗಿದ್ದುದನ್ನು ತಗ್ಗಿಸುವ ಉದ್ದೇಶದಿಂದ ಈ ಕೆಳಗಿನ ಯಾವ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು? A) ರೆಪೋ ರೇಟ್ B) ನಗದು ಮೀಸಲು ಅನುಪಾತ C) ರಿವರ್ಸ್ ರೆಪೋ ರೇಟ್ D) ಹೆಚ್ಚುವರಿ ನಗದು ಮೀಸಲು ಅನುಪಾತ (ಐ–ಸಿಆರ್ಆರ್) 2 / 10 2. ಇತ್ತೀಚಿಗೆ ಈ ಕೆಳಗಿನ ಯಾವ ಸಂಸ್ಥೆಯ ವಿಜ್ಞಾನಿಗಳು ಮಧ್ಯ ಜುರಾಸಿಕ್ ಕಾಲದ ಡೈನೋಸಾರ್ ಪಳೆಯುಳಿಕೆಗಳನ್ನು ಜೈಸಲ್ಮೇರ್ ಜಲಾನಯನ ಪ್ರದೇಶದ ಬಳಿಯಿರುವ ಥಾರ್ ಮರುಭೂಮಿಯಲ್ಲಿ ಪತ್ತೆ ಹಚ್ಚಿದ್ದಾರೆ? A) ಐಐಟಿ ಬಾಂಬೆ B) ಐಐಟಿ ಖರಗಪೂರ್ C) ಐಐಎಸ್ಸಿ , ಬೆಂಗಳೂರು D) ಐಐಟಿ ರೂರ್ಕಿ 3 / 10 3. ಇತ್ತೀಚಿಗೆ ಈ ಕೆಳಗಿನ ಯಾವ ರೈಲು ನಿಲ್ದಾಣವು ಪ್ರತಿಷ್ಠಿತ ' ಹಸಿರು ರೈಲು ನಿಲ್ದಾಣದ ಪ್ರಮಾಣೀಕರಣ'ವನ್ನು ಪಡೆದುಕೊಂಡಿದೆ? A) ಮೈಸೂರು B) ಅಹಮದಾಬಾದ್ C) ವಿಶಾಖಪಟ್ಟಣ D) ಇಂದೋರ್ 4 / 10 4. ಯಾದೃಚ್ಛಿಕವಾಗಿ ಆಯ್ಕೆಯಾದ ಇಬ್ಬರು ಜನರು ಒಂದೇ ಮಾತೃಭಾಷೆಯನ್ನು ಹೊಂದಿರುವ ಸಂಭವನೀಯತೆಯನ್ನು ಈ ಕೆಳಗಿನ ಸೂಚ್ಯಂಕ/ಸಂಸ್ಥೆಯ ಮೂಲಕ ಅಳೆಯಲಾಗುತ್ತದೆ? A) ಭಾರತೀಯ ಭಾಷಾ ಮಂಡಳಿ B) ಭಾಷಾ ವೈವಿಧ್ಯ ಸೂಚ್ಯಂಕ (LDI) C) ಜಾಗತಿಕ ಅಳಿವಿನಂಚಿನಲ್ಲಿರುವ ಭಾಷೆಗಳ ಗುಂಪು D) ಯುನೆಸ್ಕೋ 5 / 10 5. ಆಪರೇಷನ್ ಕರೋಸಿಲ್’ ಎಂಬುದು ಈ ಕೆಳಗಿನ ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ? A) ಸಾಮಾಜಿಕ ಜಾಲತಾಣದಲ್ಲಿ ಸುಳ್ಳುಸುದ್ದಿ ನಿಯಂತ್ರಣ B) ಉದ್ದೀಪನ ಮದ್ದು ತಡೆ C) ಶ್ರೀಲಂಕಾ ಬಿಕ್ಕಟು ಪರಿಹಾರ ಕಾರ್ಯ D) ಪ್ರವಾಹ ನಿಯಂತ್ರಣ 6 / 10 6. ಇತ್ತೀಚೆಗೆ ಸುದ್ದಿಯಲ್ಲಿರುವ ಉಮಿಯಮ್ ಸರೋವರವು ಈ ಕೆಳಗಿನ ಯಾವ ರಾಜ್ಯದಲ್ಲಿ ಕಂಡುಬರುತ್ತದೆ? A) ಮೇಘಾಲಯ B) ಪಶ್ಚಿಮ ಬಂಗಾಲ C) ಸಿಕ್ಕಿಂ D) ಗುಜರಾತ್ 7 / 10 7. ಭಾರತದಲ್ಲಿ ಈ ಕೆಳಗಿನ ಯಾವ ವರ್ಷದಿಂದ ಚಿನ್ನಾಭರಣಗಳ ಗುಣಮಟ್ಟಕ್ಕಾಗಿ ಹಾಲ್ಮಾರ್ಕ್ ಪದ್ಧತಿಯನ್ನು ಆರಂಭಿಸಲಾಯಿತು? A) 2005 B) 2000 C) 2008 D) 2010 8 / 10 8. ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಈ ಕೆಳಗಿನ ಯಾವ ನಗರದಲ್ಲಿ ಮಹಾತ್ಮ ಗಾಂಧಿಯವರ 12 ಅಡಿ ಪ್ರತಿಮೆಯ ಅನಾವರಣ ಮತ್ತು 'ಗಾಂಧಿ ವಾಟಿಕಾ'ವನ್ನು ಉದ್ಘಾಟಿಸಿದರು? A) ಬೆಂಗಳೂರು B) ಗಾಂಧಿನಗರ C) ಮೈಸೂರು D) ನವದೆಹಲಿ 9 / 10 9. ಸಾಮಾಜಿಕ ಪಿಡುಗಾದ ಆತ್ಮಹತ್ಯೆಯ ಕುರಿತು ಸಮಾಜದಲ್ಲಿ ಅರಿವು ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಯಂತೆ ಪ್ರತಿವರ್ಷ ಈ ಕೆಳಗಿನ ಯಾವ ದಿನದಂದು ಆತ್ಮಹತ್ಯೆ ತಡೆ ದಿನವನ್ನು ಆಚರಿಸಲಾಗುತ್ತದೆ? A) ಸೆಪ್ಟೆಂಬರ್ 07 B) ಸೆಪ್ಟೆಂಬರ್ 15 C) ಸೆಪ್ಟೆಂಬರ್ 05 D) ಸೆಪ್ಟೆಂಬರ್ 10 10 / 10 10. ಜಗತ್ತಿನಲ್ಲಿ ಮೊಟ್ಟಮೊದಲ ಬಾರಿಗೆ, ಈ ಕೆಳಗಿನ ಯಾವ ದೇಶದ ವಿಜ್ಞಾನಿಗಳು ಹಂದಿ ಭ್ರೂಣಗಳೊಳಗೆ ಮಾನವ ಮೂತ್ರಪಿಂಡಗಳನ್ನು ಯಶಸ್ವಿಯಾಗಿ ಬೆಳೆಸಿದ್ದಾರೆ? A) ಜಪಾನ B) ಅಮೆರಿಕ C) ಇಸ್ರೇಲ್ D) ಚೀನಾ Your score is 0% Restart quiz You Might Also Like KPSC Group C Question Paper 04-06-2017 | Question Papers PDF March 21, 2023 KPSC Group C Question Paper 2022 | Question Papers PDF March 20, 2023 KPSC Group C Question Paper 23-09-2018 | Question Papers PDF March 21, 2023 Leave a Reply Cancel replyCommentEnter your name or username to comment Enter your email address to comment Enter your website URL (optional) Save my name, email, and website in this browser for the next time I comment.